Monday, April 27, 2009

ನೀ ಬರುವ ದಾರಿಯಲಿ ಹಗಲು ತಂಪಾಗಿ.................

ಮೊದಲು ನನ್ನ ಪರಿಚಯ....

ಜನಿಸಿದ್ದು ಜಗತ್ತಿನಲ್ಲೇ ಸಂಪತ್ತ್ಭರಿತ ಮತ್ತು ಸಂಪ್ರದಾಯಕ್ಕೆ ಹೆಸರುವಾಸಿಯಾದ ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿರುವ ಕೋಲಾರ ಜಿಲ್ಲೆಯ ಕಠಾರಿಪಾಳ್ಯದಲ್ಲಿ, ಓದಿದ್ದು ಅಲ್ಲೇ, ವೃತ್ತಿಯಲ್ಲಿ ಡಾಟಾ ಪ್ರೋಸೆಸರ್ ಆಗಿ ಬೆಂಗಳೂರಿನವನಾಗಿದ್ದೇನೆ.

ಮೊದಮೊದಲು ಎಲ್ಲರ ಬ್ಲಾಗ್ ಗಳನ್ನೂ ಓದುತಿದ್ದೆ, ಈಗಷ್ಟೇ ನನ್ನದೊಂದು ಬ್ಲಾಗ್ ಅನ್ನು ಬರೆಯಲು ಅಂಬೆಗಾಲು ಇಡುತ್ತಿದ್ದೇನೆ.

ಕನ್ನಡ

ಕನ್ನಡ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು